ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಈ ಬಾರಿ 68 ಮಂದಿಗೆ ನೀಡಲಾಗಿದೆ. ಇದರ ಜತೆಗೆ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.




ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ
ಸಂಗೀತ- ನೃತ್ಯ : ಡಾ ನಯನ್ ಎಸ್ ಮೋರೆ (ಬೆಂಗಳೂರು), ನೀಲಾ ಎಮ್ ಕೊಡ್ಲಿ (ಧಾರವಾಡ), ಶಬ್ಬೀರ್ ಅಹಮದ್ (ಬೆಂಗಳೂರು), ಡಾ ಎಸ್ ಭಾಳೇಶ ಭಜಂತ್ರಿ (ಬೆಳಗಾವಿ)
ಚಲನಚಿತ್ರ: ಡಿಂಗ್ರಿ ನಾಗರಾಜ್ (ಬೆಂಗಳೂರು), ಬಿ. ಜನಾರ್ಧನ (ಬ್ಯಾಂಕ್ ಜನಾರ್ದನ)
ರಂಗಭೂಮಿ: ಎ.ಜಿ ಚಿದಂಬರ ರಾವ್ ಜಂಬೆ (ಶಿವಮೊಗ್ಗ), ಪಿ ಗಂಗಾಧರ ಸ್ವಾಮಿ (ಮೈಸೂರು), ಎಚ್ ಬಿ ಸರೊಜಮ್ಮ (ಧಾರವಾಡ), ತಯ್ಯಬ್ಖಾನ್ ಎಂ ಇನಾಮದಾರ( ಬಾಗಲಕೋಟೆ), ಡಾ ವಿಶ್ವನಾಥ್ ವಂಶಾಕೃತ ಮಠ ಬಾಗಲಕೋಟೆ), ಪಿ ತಿಪ್ಪೇಸ್ವಾಮಿ (ಚಿತ್ರದುರ್ಗ)
ಶಿಲ್ಪ ಕಲೆ/ ಚಿತ್ರ ಕಲೆ/ ಕರಕುಶಲ: ಟಿ ಶಿವಶಂಕರ್ (ದಾವಣಗೆರೆ), ಕಾಳಪ್ಪ ವಿಶ್ವಕರ್ಮ (ರಾಯಚೂರು), ಮಾರ್ಥಾ ಜಾಕಿಮೊವಿಚ್ (ಬೆಂಗಳೂರು), ಪಿ ಗೌರಯ್ಯ (ಮೈಸೂರು)
ಜಾನಪದ: ಹುಸೇನಾಬಿ ಬುಡೆನ್ ಸಾಬ್ ಸಿದ್ದಿ- ಉತ್ತರ ಕನ್ನಡ, ಶಿವಂಗಿ ಶಣ್ಮರಿ- ದಾವಣಗೆರೆ, ಮಹದೇವು- ಮೈಸೂರು, ನರಸಪ್ಪಾ- ಬೀದರ್, ಶಕುಂತಲಾ ದೇವಲಾನಾಯಕ- ಕಲಬುರಗಿ, ಎಚ್.ಕೆ. ಕಾರಮಂಚಪ್ಪ- ಬಳ್ಳಾರಿ
, ಶಂಭು ಬಳಿಗಾರ- ಗದಗ, ವಿಭೂತಿ ಗುಂಡಪ್ಪ-ಕೊಪ್ಪಳ, ಚೌಡಮ್ಮ-ಚಿಕ್ಕಮಗಳೂರು
ಸಮಾಜಸೇವೆ: ಹುಚ್ಚಮ್ಮ ಬಸಪ್ಪ ಚೌದ್ರಿ- ಕೊಪ್ಪಳ, ಚಾರ್ಮಾಡಿ ಹಸನಬ್ಬ- ದಕ್ಷಿಣ ಕನ್ನಡ, ಕೆ ರೂಪ್ಲಾ ನಾಯಕ್- ದಾವಣಗೆರೆ, ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ- ಬೆಳಗಾವಿ, ನಾಗರಾಜು.ಜಿ- ಬೆಂಗಳೂರು
ಆಡಳಿತ: ಜಿ.ವಿ ಬಲರಾಮ್- ತುಮಕೂರು
ವೈದ್ಯಕೀಯ: ಡಾ. ಸಿ ರಾಮಚಂದ್ರ- ಬೆಂಗಳೂರು, ಡಾ. ಪ್ರಶಾಂತ್ ಶೆಟ್ಟಿ- ದಕ್ಷಿಣ ಕನ್ನಡ
ಸಾಹಿತ್ಯ: ಪ್ರೊ. .ಸಿ. ನಾಗಣ್ಣ- ಚಾಮರಾಜನಗರ, ಸುಬ್ಬು ಹೊಲೆಯಾರ್ – ಹಾಸನ, ಸತೀಶ ಕುಲಕರ್ಣಿ- ಹಾವೇರಿ, ಲಕ್ಷ್ಮೀಪತಿ ಕೋಲಾರ- ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ಧಾಪುರ- ವಿಜಯಪುರ, ಡಾ.ಕೆ. ಷರೀಫಾ – ಬೆಂಗಳೂರು
ಶಿಕ್ಷಣ: ರಾಮಪ್ಪ (ರಾಮಣ್ಣ) ಹವಳೆ – ರಾಯಚೂರು, ಕೆ. ಚಂದ್ರಶೇಖರ್ – ಕೋಲಾರ, ಕೆ.ಟಿ. ಚಂದು- ಮಂಡ್ಯ
ಕ್ರೀಡೆ: ಕುಮಾರಿ ದಿವ್ಯಾ ಟಿ.ಎಸ್.- ಕೋಲಾರ, ಅದಿತಿ ಅಶೋಕ್ – ಬೆಂಗಳೂರು, ಅಶೊಕ್ ಗದಿಗೆಪ್ಪ ಎಣಗಿ – ಧಾರವಾಡ
ನ್ಯಾಯಾಂಗ: ಜ.ವಿ. ಗೋಪಾಲಗೌಡ- ಚಿಕ್ಕಬಳ್ಳಾಪುರ
ಪರಿಸರ: ಸೋಮನಾಥರೆಡ್ಡಿ ಪೂರ್ಮಾ – ಕಲಬುರಗಿ, ದ್ಯಾವನಗೌಡ ಟಿ. ಪಾಟೀಲ- ಧಾರವಾಡ, ಶಿವರೆಡ್ಡಿ ಹನುಮರೆಡ್ಡಿ ವಾಸನ- ಬಾಗಲಕೋಟೆ
ಸಂಕೀರ್ಣ: ಎಂ.ಎಂ.ಮದರಿ- ವಿಜಯಪುರ, ಹಾಜಿ ಹಬ್ದುಲ್ಲಾ ಪರ್ಕಳ- ಉಡುಪಿ, ಮಿಮಿಕ್ರಿ ದಯಾನಂದ್- ಮೈಸೂರು, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್- ಮೈಸೂರು, ಲೆ.ಜ. ಕೊಡನ ಪೂವಯ್ಯ ಕಾರ್ಯಪ್ಪ- ಕೊಡಗು
ಮಾಧ್ಯಮ ಕ್ಷೇತ್ರ: ದಿನೇಶ್ ಅಮೀನ್ ಮಟ್ಟು -ದಕ್ಷಿಣ ಕನ್ನಡ, ಜವರಪ್ಪ: ಮೈಸೂರು, ಮಾಯಾ ಶರ್ಮ: ಬೆಂಗಳೂರು, ರಫೀ ಭಂಡಾರಿ: ವಿಜಯಪುರ
ಕ್ಷೇತ್ರ: ವಿಜ್ಞಾನ/ತಂತ್ರಜ್ಞಾನ: ಎಸ್ ಸೋಮನಾಥನ್(ಇಸ್ರೋ ಅಧ್ಯಕ್ಷರು): ಬೆಂಗಳೂರು, ಪ್ರೊ. ಗೋಪಾಲನ್ ಜಗದೀಶ್: ಚಾಮರಾಜ ನಗರ
ಹೊರನಾಡು/ಹೊರದೇಶ: ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರರು: ಪುಟ್ಟಸ್ವಾಮಿಗೌಡ: ರಾಮನಗರ
ಕರ್ನಾಟಕ ಸಂಭ್ರಮ 50ರ ರಾಜ್ಯೋತ್ಸವ ಪ್ರಶಸ್ತಿ-2023 (ಸಂಘ- ಸಂಸ್ಥೆ ಕ್ಷೇತ್ರ)
ಕರ್ನಾಟಕ ಸಂಘ – ಶಿವಮೊಗ್ಗ, ಬಿ.ಎನ್. ಶ್ರೀರಾಮ ಪುಸ್ತಕ ಪ್ರಕಾಶನ – ಮೈಸೂರು, ಮಿಥಿಕ್ ಸೊಸೈಟಿ – ಬೆಂಗಳೂರು, ಕರ್ನಾಟಕ ಸಾಹಿತ್ಯ ಸಂಘ – ಯಾದಗಿರಿ, ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ – ದಾವಣಗೆರೆ, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ – ದಕ್ಷಿಣ ಕನ್ನಡ, ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ – ಬಾಗಲಕೋಟೆ, ಚಿಣ್ಣರ ಬಿಂಬ – ಮುಂಬೈ, ಮಾರುತಿ ಜನಸೇವಾ ಸಂಘ – ದಕ್ಷಿಣ ಕನ್ನಡ, ವಿದ್ಯಾದಾನ ಸಮಿತಿ – ಗದಗ